Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]
ಬ್ಲಾಗ್ಸ್ (7)
ಪ್ರತಿಭಾ ಪಲಾಯನವನ್ನು ದೇಶದ ಅತಿದೊಡ್ಡ ಸಮಸ್ಯೆಯಾಗಿ ಕಾಣುವವರಿದ್ದಾರೆ. ನಮ್ಮ ದೇಶದಲ್ಲಿ ಹುಟ್ಟಿ ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದು, ನಮ್ಮ ಸರ್ಕಾರದ ಹಣದಲ್ಲಿ ಶಿಕ್ಷಣವನ್ನು ಪಡೆದು ಕೆಲಸ ಮಾಡಲು, ಸಂಪಾದನೆ ಮಾಡಲು ವಿದೇಶಗಳಿಗೆ ಹೋಗುವುದು ನಮ್ಮ ದೇಶಕ್ಕೆ ಮಾಡುವ ದ್ರೋಹ. ನಮ್ಮ ಪ್ರತಿಭಾವಂತರು ... ಮತ್ತಷ್ಟು ಓದಿ

style="color: #808000">ಕತ್ತೆಯೂ ಮಿಡತೆಗಳೂ>ಮಿಡತೆಗಳ ಚಿರಿಗುಟ್ಟುವ ಧ್ವನಿ ಕೇಳಿದ ಕತ್ತೆಯೊಂದಕ್ಕೆ ಆಸಕ್ತಿ ಮೂಡಿತು. ಅಂಥದೇ ಇಂಪಾದ ಧ್ವನಿ ತನಗೂ ಬೇಕೆಂದು ಬಯಸಿ ಇಂಥ ಇಂಪಾದ ಕಂಠ ಪಡೆಯಲು ನೀವು ಅದೇನು ಆಹಾರ ಸೇವಿಸುತ್ತೀರಿ ಎಂದು ಅದು ಮಿಡತೆಗಳನ್ನು ಕೇಳಿತು. ನಾವು ಮಂಜಿನ ಹನಿ ಕುಡಿಯುತ್ತೇವೆ ಎಂದು ... ಮತ್ತಷ್ಟು ಓದಿ

ಒಂದು ಕ್ಷಮಾಪಣೆ ಕೇಳಬೇಕಿದೆ. ಮೇ ತಿಂಗಳಲ್ಲಿ ಬರಬೇಕಿದ್ದ ಪತ್ರಿಕೆ ಈಗ ಜುಲೈನಲ್ಲಿ ಹೊರಬರುತ್ತಿದೆ!‘ಕಲರವದ ಹಿಂದಿನ ಸಂಚಿಕೆ ಪ್ರಕಟವಾಗಿ ಎರಡು ತಿಂಗಳು ಕಳೆದಿವೆ. ನಿಮ್ಮ ಸಿಟ್ಟು ನ್ಯಾಯಯುತವಾದದ್ದೇ. ಆದರೂ ಪತ್ರಿಕೆ ಹೀಗೆ ಹೇಳದೇ ಕೇಳದೆ ಪ್ರಕಟವಾಗುವುದು ನಿಂತು ಹೋದರೆ ಏಳುವ ಸಹಜ ಪ್ರಶ್ನೆಗಳಿಗೆ ಉತ್ತರ ... ಮತ್ತಷ್ಟು ಓದಿ

ಇಂಜಿನಿಯರಿಂಗು, ಮೆಡಿಕಲ್ಲು, ಪದವಿ ಹೀಗೆ ಕಾಲೇಜು ಓದುತ್ತಿರುವ ನಾವೊಂದಿಷ್ಟು ಮಂದಿ ಗೆಳೆಯರು ಸೇರಿ ನಡೆಸುತ್ತಿರುವ ಪತ್ರಿಕೆ ಸಡಗರ. ಈ ಪತ್ರಿಕೆಯ ಅಂತರ್ಜಾಲದ ಮುಖವಾಣಿಯಾಗಿ ನಾವು ಒಂದು ಬ್ಲಾಗನ್ನು (http://kalaravapatr... ಮತ್ತಷ್ಟು ಓದಿ

ಪ್ರೀತಿ ಅಂದರೆ ಏನು? ಭೂಮಿಯ ಮೇಲೆ ಒಬ್ಬೇ ಒಬ್ಬನಿಗೂ ಉತ್ತರ ತಿಳಿದಿಲ್ಲ. ಅಸಲಿಗೆ ಇದು ಉತ್ತರ ಪಡೆಯುವಂತಹ ಪ್ರಶ್ನೆಯೇ ಅಲ್ಲವೇನೊ! ಪ್ರೀತಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಪ್ರೀತಿಯ ಬಗ್ಗೆ ಒಂದೊಂದು ಸಮಾಜ ಒಂದೊಂದು ನಿಲುವನ್ನು ಹೊಂದಿದೆ. ಯಾರು ಎಷ್ಟೇ ಸರಳಗೊಳಿಸಲು ... ಮತ್ತಷ್ಟು ಓದಿ

ನಿಜವಾಗಿಯೂ ತಸ್ಲಿಮಾಳ ‘ದ್ವಿಖಂಡಿತೊ’ ಪುಸ್ತಕದಲ್ಲಿ ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ನೋವಾಗುವ ಅಂಶವಿದ್ದದ್ದೇ ಆದರೆ ಅದು ಬಿಡುಗಡೆಯಾಗಿ ಅನಾಮತ್ತು ನಾಲ್ಕು ವರ್ಷಗಳ ನಂತರವೇಕೆ ಈ ಹೋರಾಟ, ಹಾರಾಟ? ಅಲ್ಲಿಯವರೆಗೆ ಯಾವ ಮುಸಲ್ಮಾನರ ಧಾರ್ಮಿಕ ನಂಬಿಕೆಗೂ ಪೆಟ್ಟಾಗಿರಲಿಲ್ಲವೇ? ಕಣ್ಣಿಗೆ ಕಾಣುವ ಘಟನೆಯ ಹಿಂದಿನ ರಹಸ್ಯವೇ ಬೇರೆ. ತಸ್ಲಿಮಾಳ ವಿರುದ್ಧ ಘೋಷಣೆ ಕೂಗುತ್ತಾ ಬೀದಿಗಿಳಿದವರಲ್ಲಿ ಅಸಲಿಗೆ ಎಷ್ಟು ಮಂದಿ ಆಕೆಯ ಪುಸ್ತವನ್ನು ಓದಿರಬಹುದು, ಊಹಿಸಿ... ನಂದಿಗ್ರಾಮದಲ್ಲಿ ಮಾರಣಹೋಮವನ್ನೇ ನಡೆಸಿದ ಪಶ್ಚಿಮ ಬಂಗಾಳದ ಸರಕಾರ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ತಸ್ಲಿಮಾಳನ್ನು ನೆಪವಾಗಿ ಬಳಸಿಕೊಂಡಿರಬಹುದಲ್ಲವೇ? ಇಲ್ಲವಾದರೆ ನಂದಿಗ್ರಾಮದ ಕ್ರೌರ್ಯ ಇನ್ನೂ ಹೊಗೆಯಾಡುತ್ತಿರುವ ಸಮಯಕ್ಕೆ ಸರಿಯಾಗಿ ಮುಸ್ಲಿಮರ ಶ್ರದ್ಧೆಗೆ ಘಾಸಿಯಾದದ್ದು ಹೇಗೆ? ಮತ್ತಷ್ಟು ಓದಿ

ಫೆಬ್ರವರಿ ಸಂಚಿಕೆಯ ಸಡಗರದ ಪುಟಗಳಲ್ಲಿ ಒಲವೇ ವಿಸ್ಮಯ!ಪ್ರೀತಿ ಮಾಯೆ ಹುಶಾರು ಅಂದವರಿದ್ದಾರೆ, ‘ಪ್ರೀತಿ ಬದುಕಿನ ನೆಲೆ ಅಂದವರಿದ್ದಾರೆ. ನಿಜಕ್ಕೂ ಈ ಪ್ರೀತಿ ಅಂದರೆ ಏನು? ಪ್ರೀತಿಯ ಅನುಭವ ಹೇಗಿರುತ್ತದೆ? ಪ್ರೀತಿ ಅಂತ ಮೂಗು ಮುರಿಯುವ ಹಿರಿಯರಿದ್ದಾರೆ. ಕಾಲ ಹಾಳಾಗಿ ಹೋಯ್ತು ಅಂತ ಗೊಣಗುವವರಿದ್ದಾರೆ. ಆದರೆ ... ಮತ್ತಷ್ಟು ಓದಿ